ನಗರದಲ್ಲಿ ಮಹಾಂತೇಶ ಕೌಜಲಗಿ ಅಭಿಮಾನಿ ಗಳಿಂದ ಪ್ರಚಾರ.

ಬೈಲಹೊಂಗಲ - ಶಾಸಕ ಮಹಾಂತೇಶ ಕೌಜಲಗಿ ಪರ 
 ಪಟ್ಟಣದಲ್ಲಿ ಕಾರ್ಯಕರ್ತರು ಪ್ರಚಾರ ನಡೆಸಿದರು.
ಕುಮಾರಗೌಡ ಪಾಟೀಲ, ಶಿವಬಸ್ಸು ಕುಡಸೋಮನ್ನವರ, ಮಹಾಂತೇಶ ತುರಮರಿ, ಈರಣ್ಣ ಬೆಟಗೇರಿ ಇವರ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ ಪಟ್ಟಣದ ಬಸ್ ನಿಲ್ದಾಣದ ಹಿಂಭಾಗದ ಕುಲಕರ್ಣಿ ಗಲ್ಲಿ, ಪಾಟೀಲ ಗಲ್ಲಿ ಶಿರವಂತಿ ಗಲ್ಲಿ, ಹಳೇ ಹನುಮಂತ ದೇವಸ್ಥಾನದ ಸುತ್ತಮುತ್ತ
ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ 
 ಮಹಾಂತೇಶ ಕೌಜಲಗಿ ಪರ ಪ್ರಚಾರ ನಡೆಸಿದರು.
ಪ್ರಚಾರ ಸಂದರ್ಭದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಅವರು ಮತಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಾ ಮತ್ತೊಮ್ಮೆ ಕೈ ಬಲ ಪಡಿಸುವಂತೆ ಮನವಿ ಮಾಡಿದರು.l
ಶಿವಪ್ಪ ಲಿಂಬೆನ್ನವರ,ಗಂಗಪ್ಪ ಚಪಳಿ,ಮಹಾಂತೇಶ ಪಾಟೀಲ,ಭಗವಂತ ಬಡಿಗೇರ,ಈರಣ್ಣ ಜವಳಿ, ಮಹಾಂತೇಶ ಗೊಡಚಿಮಠ, ಉಮೇಶ ಬೆಳ್ಳಿಕಟ್ಟಿ,
ಚಂದ್ರನಾಯಕ ಪಾಟೀಲ,
ಕುಮಾರ ತುರಮರಿ,
ಅರುಣ ತುರಮರಿ, ಮೊಹಮ್ಮದ ಬಾಗವಾನ್, ಅರ್ಜುನ್ ಚೌಹಾನ್, ಮನೋಜ್ ಐಹೊಳಿ, ಸೌರಭ ಕುಲಕರ್ಣಿ, ಮಂಜು  ತುರಮರಿ, ಕಾರ್ತಿಕ್ ಪತಂಗೆ ಸೇರಿದಂತೆ ಮುಂತಾದವರು ಇದ್ದರು.

Post a Comment

0 Comments